ಏರ್​ಪೋರ್ಟ್​ನಿಂದ ನಿರ್ಗಮಿಸಿದ ಸ್ಪಂದನಾ ಮೃತದೇಹ ಹೊತ್ತ ವಿಮಾನ

ಸ್ಪಂದನಾ ಮೃತದೇಹ ಹೊತ್ತ ವಿಮಾನ ಬ್ಯಾಂಕಾಕ್‌ನ ಸುವರ್ಣ ಭೂಮಿ ಏರ್‌ಪೋರ್ಟ್​​ನಿಂದ ನಿರ್ಗಮಿಸಿದೆ. ಇಂದು ರಾತ್ರಿ ಬೆಂಗಳೂರಿಗೆ‌ ವಿಮಾನ ಲ್ಯಾಂಡ್ ಆಗಲಿದೆ.  ಥಾಯ್ ಏರ್​​ವೇಸ್ ವಿಮಾನದಲ್ಲಿ ಸ್ಪಂದನಾ ಮೃತದೇಹ ರವಾನಿಸಲಾಗಿದೆ. ರಾತ್ರಿ 12 ಗಂಟೆಗೆ ಕೆಂಪೇಗೌಡ ಏರ್​ಪೋರ್ಟ್​​ ತಲುಪಲಿದೆ.

Loading

Leave a Reply

Your email address will not be published. Required fields are marked *