512 ಎಕರೆ ವಸತಿ ಯೋಜನೆಗಾಗಿ ಹಣ ಮಂಜೂರು ಮಾಡಿಸಿದ್ದೇನೆ. ನಾನು ಮಂಜೂರು ಮಾಡಿಸಿಲ್ಲ ಅಂತಾ ಶಾಸಕ ಪ್ರದೀಪ್ ಈಶ್ವರ್ ಭೋಂಗನಂದೀಶ್ವರ ಮೇಲೆ ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಸವಾಲು ಹಾಕಿದ್ದಾರೆ. ಭೋಂಗನಂದೀಶ್ವರ ದೇವರ ಮುಂದೆ ನಾನು ದೀಪ ಹಚ್ಚುತ್ತೇನೆ. ಮಂಜೂರು ಮಾಡಿಸಿದ್ದು ಸುಳ್ಳು ಎಂದಾದರೆ ನೀವು ದೀಪ ಹಚ್ಚಿ. ನೀನು ಸುಳ್ಳು ದೀಪ ಹಚ್ಚುವ ಗಿರಾಕಿಯೇ ಎಂದರು.