ಕೊನೆ ಕ್ಷಣದಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಬೆಂಗಳೂರು ಪ್ರಯಾಣ ರದ್ದಾಗಿದೆ. ಹೆಚ್ಡಿಕೆ, ಸಾ.ರಾ.ಮಹೇಶ್ ಸೇರಿ ನಾಲ್ವರಿಗೆ ಕೌಲಾಲಂಪುರದಿಂದ ಬೆಂಗಳೂರಿಗೆ ಇಂದು ಫ್ಲೈಟ್ ಟಿಕೆಟ್ ಬುಕ್ ಆಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಹೆಚ್ಡಿಕೆ ಬೆಂಗಳೂರು ಪ್ರಯಾಣ ರದ್ದಾಗಿಎದ. ಸದ್ಯ ಎಂಎಲ್ಸಿ ಬಚ್ಚೇಗೌಡ, ರಮೇಶ್ಗೌಡ ಮಾತ್ರ ಬೆಂಗಳೂರಿಗೆ ವಾಪಸ್ ಆಗಿದ್ದು ಹೆಚ್ಡಿಕೆ, ಸಾ.ರಾ.ಮಹೇಶ್ ಮಲೇಶಿಯಾದಲ್ಲೇ ಉಳಿದುಕೊಂಡಿದ್ದಾರೆ. ನಾಳೆ ಮಲೇಶಿಯಾದ ದೇಗುಲದಲ್ಲಿ ವಿಶೇಷ ಪೂಜೆ ಹಿನ್ನೆಲೆ ಪ್ರಯಾಣ ರದ್ದಾಗಿದೆ.