ಕೊನೆ ಕ್ಷಣದಲ್ಲಿ ಕುಮಾರಸ್ವಾಮಿ ಬೆಂಗಳೂರು ಪ್ರಯಾಣ ರದ್ದು

ಕೊನೆ ಕ್ಷಣದಲ್ಲಿ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಬೆಂಗಳೂರು ಪ್ರಯಾಣ ರದ್ದಾಗಿದೆ. ಹೆಚ್​​ಡಿಕೆ, ಸಾ.ರಾ.ಮಹೇಶ್ ಸೇರಿ ನಾಲ್ವರಿಗೆ ಕೌಲಾಲಂಪುರದಿಂದ ಬೆಂಗಳೂರಿಗೆ ಇಂದು ಫ್ಲೈಟ್​​​ ಟಿಕೆಟ್ ಬುಕ್ ಆಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಹೆಚ್​​ಡಿಕೆ ಬೆಂಗಳೂರು ಪ್ರಯಾಣ ರದ್ದಾಗಿಎದ. ಸದ್ಯ ಎಂಎಲ್​ಸಿ ಬಚ್ಚೇಗೌಡ, ರಮೇಶ್​​ಗೌಡ ಮಾತ್ರ ಬೆಂಗಳೂರಿಗೆ ವಾಪಸ್ ಆಗಿದ್ದು ಹೆಚ್​ಡಿಕೆ, ಸಾ.ರಾ.ಮಹೇಶ್ ​​​​​ಮಲೇಶಿಯಾದಲ್ಲೇ ಉಳಿದುಕೊಂಡಿದ್ದಾರೆ. ನಾಳೆ ಮಲೇಶಿಯಾದ ದೇಗುಲದಲ್ಲಿ ವಿಶೇಷ ಪೂಜೆ ಹಿನ್ನೆಲೆ ಪ್ರಯಾಣ ರದ್ದಾಗಿದೆ.

Loading

Leave a Reply

Your email address will not be published. Required fields are marked *