ಜೈನಮುನಿಯ ಬರ್ಬರ ಹತ್ಯೆ, ಶವಕ್ಕಾಗಿ ಪೊಲೀಸರ ಹುಡಕಾಟ

ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮದ  ನಂದಿಪರ್ವತ ಆಶ್ರಮದ ಜೈನಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನಮುನಿಯವರ ಶವಕ್ಕಾಗಿ ಪೊಲೀಸರು ಖಟಕಬಾವಿ ಗ್ರಾಮದ ಹೊರವಲಯದ ಗದ್ದೆಗಳಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಪೊಲೀಸರಿಗೆ ಜೈನಮುನಿಯನ್ನು ಕೊಲೆ ಮಾಡಿ ಕೊಳವೆಬಾವಿಗೆ ಎಸೆದಿರುವ ಮಾಹಿತಿ ದೊರೆತಿದೆ.

Loading

Leave a Reply

Your email address will not be published. Required fields are marked *