ಭಾರತ VS ಆಸ್ಟ್ರೇಲಿಯಾ ವಲ್ಡ್ ಕಪ್ ಪಂದ್ಯ: ಬಂಗಾರದಲ್ಲಿ ಅರಳಿದ ವಿಶ್ವಕಪ್ ಟ್ರೋಫಿ

ಬೆಂಗಳೂರು: ನಾಳೆ ಭಾರತ VS ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಮ್ಯಾಚ್ ಹಿನ್ನಲೆ ವಿಶ್ವಕಪ್ ನಲ್ಲಿ ಭಾರತ ಗೆಲವು ಸಾಧಿಸುವಂತೆ ಬಂಗಾರದಲ್ಲಿ ಟ್ರೋಫಿ ಸಿದ್ಧಪಡಿಸಿ ಬಂಗಾರದ ಅಂಗಡಿ ಮಾಲೀಕ ಶುಭ ಕೋರಿದ್ದಾರೆ.

ಗಾಯತ್ರಿ ನಗರದ ಗೋಲ್ಡ್ ಸ್ಮಿತ್ ಕೈಯಲ್ಲಿ ಭಾರತ ಮೂರು ವಿಶ್ವಕಪ್ ಟ್ರೋಫಿ ಸಿದ್ದವಾಗಿದೆ.

ಮೂರನೇ ವಿಶ್ವಕಪ್ ಟ್ರೋಫಿಗೆ ALL THE BEST INDIA ಅಂತಾ ಶುಭಾಷಯ ಕೋರಿದ್ದಾರೆ.

Loading

Leave a Reply

Your email address will not be published. Required fields are marked *