ಮಳೆಯಿಲ್ಲದೆ ಗ್ರಾಹಕರಿಗೆ ತಟ್ಟಲಿದೆ ಬೇಳೆ-ಕಾಳುಗಳ ದರ ಏರಿಕೆ ಬಿಸಿ

ಮಳೆಯಿಲ್ಲದೆ ದಾವಣಗೆರೆ ಜಿಲ್ಲೆಯಲ್ಲಿ ಕೇವಲ ಶೇ. 68 ರಷ್ಟು ಮಾತ್ರ ಬಿತ್ತನೆಯಾಗಿದೆ. ಆದರೆ ಬಿತ್ತನೆಯಾಗಿರುವ ಆಹಾರೋತ್ಪನ್ನಗಳೂ ಸಹ ನೀರಿಲ್ಲದೆ, ಮಣ್ಣಿನಲ್ಲಿ ತೇವಾಂಶ ಇಲ್ಲದೆ ಒಣಗಿ ಶೇ 30 ರಷ್ಟು ಹಾಳಾಗಿವೆ. ಮೆಕ್ಕೆಜೋಳ, ಜೋಳ, ರಾಗಿ, ತೊಗರಿ, ಅವರೆ , ಹುರುಳಿ ಸೇರಿದಂತೆ, ಶೇಂಗಾ, ಸೂರ್ಯಕಾಂತಿ, ಹರಳು ಬೆಳೆಗಳಿಗೆ ನೀರಿಲ್ಲದೆ ಸಮಸ್ಯೆಯಾಗಿದ್ದು ಮುಂದಿನ ದಿನಗಳಲ್ಲಿ ಬೆಲೆಯೇರಿಕೆ ಆದರೂ ಅಚ್ಚರಿ ಪಡಬೇಕಿಲ್ಲ.

Loading

Leave a Reply

Your email address will not be published. Required fields are marked *