ಸ್ಪಂದನಾ ಅವರ ಅಂತಿಮಯಾತ್ರೆ ಮಲ್ಲೇಶ್ವರಂನ ತಂದೆ ಬಿ.ಕೆ.ಶಿವರಾಂ ನಿವಾಸದಿಂದ ಮಲ್ಲೇಶ್ವರಂನ 15ನೇ ಮುಖ್ಯರಸ್ತೆ ಮೂಲಕ ಹಾದು ಕಾಡುಮಲ್ಲೇಶ್ವರ ದೇವಸ್ಥಾನದ ಎಡತಿರುವು ಪಡೆದು, ಬಿಜೆಪಿ ಕಚೇರಿ ಮುಂಭಾಗ ಹಾಯ್ದು ಮಲ್ಲೇಶ್ವರಂ 11ನೇ ಮುಖ್ಯರಸ್ತೆ, ಸಂಪಿಗೆ ರಸ್ತೆ ಜಂಕ್ಷನ್, ಮಾರ್ಗೋಸ ರಸ್ತೆ ಕೆ.ಸಿ.ಜನರಲ್ ಆಸ್ಪತ್ರೆ ಮೂಲಕ ಹರಿಶ್ಚಂದ್ರಘಾಟ್ ತಲುಪುತ್ತದೆ.