ಬಹಳ ಸುಂದರವಾದ ಜೀವನ ಅವರದ್ದು; ಅವರ ಅಗಲಿಕೆ ನೋವು ತಂದಿದೆ; ಸಿಎಂ

ಬಹಳ ವರ್ಷ ಬದುಕಿ ಬಾಳಬೆಕಿತ್ತು. ಅವರ ಪತಿ ಖ್ಯಾತ ಸಿನಿಮಾ ನಟರು. ಅಪೂರ್ವದಲ್ಲಿ ಅವರು ನಟನೆ ಮಾಡಿದ್ದಾರೆ. ಬಾಳಿನಲ್ಲಿ ಬೇಕಾದಷ್ಟು ನೋಡಬೇಕಿತ್ತು. ಬಹಳ ಸುಂದರವಾದ ಜೀವನ ಅವರದ್ದು. ಟಿವಿಯಲ್ಲಿ ನಾನು ನೋಡುತ್ತಿದ್ದೆ. ಥೈಲ್ಯಾಂಡ್​ನಲ್ಲಿ ಮೃತಪಟ್ಟಿರುವುದು ಬಹಳ ನೋವು ತಂದಿದೆ. ಬಿಕೆ ಶಿವರಾಂ ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ. ಸ್ಪಂದನಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸದರು.

Loading

Leave a Reply

Your email address will not be published. Required fields are marked *