ಸ್ಪಂದನಾ ಮೃತದೇಹ ಹೊತ್ತ ವಿಮಾನ ಬ್ಯಾಂಕಾಕ್ನ ಸುವರ್ಣ ಭೂಮಿ ಏರ್ಪೋರ್ಟ್ನಿಂದ ನಿರ್ಗಮಿಸಿದೆ. ಇಂದು ರಾತ್ರಿ ಬೆಂಗಳೂರಿಗೆ ವಿಮಾನ ಲ್ಯಾಂಡ್ ಆಗಲಿದೆ. ಥಾಯ್ ಏರ್ವೇಸ್ ವಿಮಾನದಲ್ಲಿ ಸ್ಪಂದನಾ ಮೃತದೇಹ ರವಾನಿಸಲಾಗಿದೆ. ರಾತ್ರಿ 12 ಗಂಟೆಗೆ ಕೆಂಪೇಗೌಡ ಏರ್ಪೋರ್ಟ್ ತಲುಪಲಿದೆ.
ಸ್ಪಂದನಾ ಮೃತದೇಹ ಹೊತ್ತ ವಿಮಾನ ಬ್ಯಾಂಕಾಕ್ನ ಸುವರ್ಣ ಭೂಮಿ ಏರ್ಪೋರ್ಟ್ನಿಂದ ನಿರ್ಗಮಿಸಿದೆ. ಇಂದು ರಾತ್ರಿ ಬೆಂಗಳೂರಿಗೆ ವಿಮಾನ ಲ್ಯಾಂಡ್ ಆಗಲಿದೆ. ಥಾಯ್ ಏರ್ವೇಸ್ ವಿಮಾನದಲ್ಲಿ ಸ್ಪಂದನಾ ಮೃತದೇಹ ರವಾನಿಸಲಾಗಿದೆ. ರಾತ್ರಿ 12 ಗಂಟೆಗೆ ಕೆಂಪೇಗೌಡ ಏರ್ಪೋರ್ಟ್ ತಲುಪಲಿದೆ.