ಚಾಮರಾಜನಗರ: ಮಾದಪ್ಪನ ಬೆಟ್ಟದಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಭಿಷೇಕ್ 23,ಆದರ್ಶ22, ಉದಯ್ ಕುಮಾರ್22 ಬಂಧಿತ ಆರೋಪಿಗಳು. ಭಕ್ತರಿಗೆ ಮಾರಾಟ ಮಾಡಲು ಒಣ ಗಾಂಜಾ ತಂದಿದ್ದ ಯುವಕರು, ಪೊಲೀಸರ ಕೈಗೆ ಮಾಲು ಸಮೇತ ಲಾಕ್ ಆಗಿದ್ದಾರೆ.
ಚಾಮರಾಜನಗರ: ಮಾದಪ್ಪನ ಬೆಟ್ಟದಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಭಿಷೇಕ್ 23,ಆದರ್ಶ22, ಉದಯ್ ಕುಮಾರ್22 ಬಂಧಿತ ಆರೋಪಿಗಳು. ಭಕ್ತರಿಗೆ ಮಾರಾಟ ಮಾಡಲು ಒಣ ಗಾಂಜಾ ತಂದಿದ್ದ ಯುವಕರು, ಪೊಲೀಸರ ಕೈಗೆ ಮಾಲು ಸಮೇತ ಲಾಕ್ ಆಗಿದ್ದಾರೆ.