ಉತ್ತರ ಕನ್ನಡ: ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ರನ್ನು ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅಪ್ಪಿಕೊಂಡು ಕಾರಿನಲ್ಲಿ ಕರೆದೊಯ್ದು ಗೌಪ್ಯ ಸಭೆ ನಡೆಸಿದ್ದಾರೆ. ಹೌದು ಚುನಾವಣೆಯಲ್ಲಿ ಗೆದ್ದಿದ್ದಕ್ಕೆ ಶುಭಕೋರಿ ಅಪ್ಪಿಕೊಂಡ ಸಂಸದ. ಬಳಿಕ ತಮ್ಮದೇ ಕಾರಿನಲ್ಲಿ ಪ್ರವಾಸಿ ಮಂದಿರ(IB)ಕ್ಕೆ ಕರೆದೊಯ್ದು ಗೌಪ್ಯ ಸಭೆ ನಡೆಸಿದ್ದಾರೆ.